Surprise Me!

ಕಾರಹುಣ್ಣಿಮೆ ಕರಿಯಲ್ಲೂ 'ಅಪ್ಪು ಸ್ಮರಣೆ' | Puneeth Rajkumar Image | Bagalakote

2022-06-15 103 Dailymotion

ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕರಡಿಯಲ್ಲಿ ಪವರ್‍ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಸ್ಮರಣೆ ಮಾಡಲಾಗಿದೆ. ಕಾರಹುಣ್ಣಿಮೆ ಆಚರಣೆಯಲ್ಲಿ ಎತ್ತಿನ ಮೈಮೇಲೆ ಅಪ್ಪು ಭಾವಚಿತ್ರ ರಾರಾಜಿಸಿದೆ. ಎತ್ತಿನ ಮೇಲೆ ಕಲಾವಿದ ಬೀಮಣ್ಣ ಉಪ್ಪೇರಿ ಕೈಚಳಕದಲ್ಲಿ ಅಪ್ಪು, ರಾಯಣ್ಣ ಚಿತ್ರ ಮೂಡಿಬಂದಿದೆ.<br /><br />#publictv #puneethrajkumar #bagalakote

Buy Now on CodeCanyon